ವಿದ್ಯರ‍್ಥಿಗಳಿಗೆ ಪ್ರೋತ್ಸಾಹಿಸುತ್ತಿರುವ ಸ್ಪರ‍್ತಿ ಪಿಯು ಕಾಲೇಜ

Eshanya Times

ಅಫಜಲಪುರ: ಪಟ್ಟಣದ ಸ್ಪರ‍್ತಿ ಪಿಯು ಸೈನ್ಸ್ ಮತ್ತು ಕಾರ‍್ಸ್ ಕಾಲೇಜಿನ ೨೦೨೨-೨೩ನೇ ಸಾಲಿಗೆ ಕಲ್ಬರ‍್ಗಿ ಜಿಲ್ಲೆಗೆ ತೃತೀಯ ಸ್ಥಾನ ಪಡೆದು ಕಾಲೇಜಿಗೆ ಕರ‍್ತಿ ತಂದಿರುವ ಕುಮಾರಿ ಪೂಜಾ ಗುಂಡೇರಾವ್ ಕರೂಟಿ ಇವರಿಗೆ ಸಂಸ್ಥೆಯ ಅಧ್ಯಕ್ಷರಾದ ಜಿ.ಎಸ್ ಬಾಳೆಕಾಯಿಯವರು ಸನ್ಮಾನಿಸಿ ೨೫,೦೦೦ ರೂಪಾಯಿ ಪ್ರೋತ್ಸಾಹ ಧನ ನೀಡಿ ಗೌರವಿಸಿದರು. ಅಲ್ಲದೆ ೨೦೨೩ – ೨೪ ನೇ ಸಾಲಿನ ಪರೀಕ್ಷೆಯಲ್ಲಿ ೯೩. ೬೬ ಪ್ರತಿಶತ ಅಂಕ ಪಡೆದರಿವ ಸೋನಿಯಾ ಭಜಂತ್ರಿ ಮತ್ತು ಪ್ರಥಮ ಶ್ರೇಣಿಯಲ್ಲಿ ಫಲಿತಾಂಶ ಪಡೆದ ವಿದ್ಯರ‍್ಥಿಗಳಿಗೆ ಸನ್ಮಾನಿಸಿ ಪ್ರೋತ್ಸಾಹಿಸಿದರು

ಈ ವೇದಿಕೆಯಲ್ಲಿ ಸಂಸ್ಥೆಯ ಕರ‍್ಯರ‍್ಶಿಗಳಾದ ಶ್ರೀಮತಿ ಸುಜಾತ ಜಿ. ಬಾಳಿಕಾಯಿ, ಅತಿಥಿಗಳಾದ ವಿಶ್ವನಾಥ್ ಕೊಪ್ಪ ಲಕ್ಷ್ಮಿಪುತ್ರ ಹಲಸಂಗಿ ವಿಲಾಸ ಬುದ್ದೆ, ಶಿವಶಂಕರ್ ಅಲಮೇಲ್ ಶ್ರೀಶೈಲ್ ಶಂಕರ ಶೆಟ್ಟಿ ಈರಣ್ಣ ಬುರುಕುಲೆ, ಸಂತೋಷ ಹರತೂರ ಸೇರಿದಂತೆ ವಿದ್ಯರ‍್ಥಿಗಳು ಕಾಲೇಜಿನ ಉಪನ್ಯಾಸಕರು ಮತ್ತು ಸಿಬ್ಬಂದಿಗಳು ಇದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";