ಕಲಬುರಗಿ : ಶುಕ್ರವಾಡಿ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟಿ0ಯ ನಗರ ಆರೋಗ್ಯ ಅಭಿಯಾನದಡಿಯಲ್ಲಿ…
ಕೊಪ್ಪಳ ಅಕ್ಟೋಬರ್ 04 :ಜಿಲ್ಲಾ ಪಂಚಾಯತ್ನ ಮೀನುಗಾರಿಕಾ ಇಲಾಖೆಯಿಂದ ಅಕ್ಟೋಬರ್ 04 ರಂದು ಮಾಸಿಕ ಸಭೆ ನಡೆಯಿತು. ಒಳನಾಡು ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ಗಳನ್ನು ವಿತರಿಸುವ ಕುರಿತು…
ರಾಯಚೂರು: ಸೆ-30: ದರ್ವೇಶ ಗ್ರೂಪ್ ಕಂಪನಿಯಿ0ದ ಹೂಡಿಕೆ ಮಾಡಿದ ಜನರ ನೂರಾರು ಕೋಟಿ ಹಣ ವಂಚನೆ ಪ್ರಕರಣಕ್ಕೆ ಸಂಭ0ದಿಸಿದ0ತೆ ಇನ್ನೂವರಗೂ ಏಜೆಂಟರ್ ಬಂಧನವಾಗಿಲ್ಲ, ತಕ್ಷಣ ಬಂದಿಸಬೇಕೆ0ದು ಮುಖಂಡ…
ಸಿರುಗುಪ್ಪ: ಹಚ್ಚೊಳ್ಳಿ ಪೊಲೀಸ್ ಠಾಣೆವ್ಯಾಪ್ತಿಯಲ್ಲಿ ಅಕ್ರಮ ಸಾರಾಯಿ ಸಾಗಾಟದ ಹಿನ್ನಲೆಯಲ್ಲಿ ಕಾರು ಮತ್ತು ಬೈಕುಗಳನ್ನು ಜಪ್ತಿಮಾಡಿ ಪೊಲೀಸರು ಸ್ವಯಂ ಪ್ರೇರಿತ ದಾಖಲಿಸಿಕೊಂಡ ಘಟನೆ ನಡೆದಿದೆ. ಸೆ.22ರಂದು ದಾಖಲಿಸಲಾದ…
ರಾಯಚೂರು,ಸೆ.30: ರಾಜ್ಯ ಸರ್ಕಾರ ತುಂಗಭದ್ರ ಎಡದಂಡೆ ಕಾಲುವೆ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು, ಅ.4 ರಂದು ಜಿಲ್ಲೆಗೆ ಆಗಮಿಸುವ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಮುತ್ತಿಗೆ…
ಸಿಂಧನೂರು.ಅ.೩: ಸರ್ವೋಚ್ಚ ನ್ಯಾಯಾಲಯವು ಒಳಮೀಸಲಾತಿಗೆ ಸಂಬAಧಿಸಿದAತೆ ರಾಜ್ಯಗಳಿಗೆ ಅಧಿಕಾರ ಕೊಟ್ಟಿದೆ ರಾಜ್ಯದಲ್ಲಿ ಜನಸಂಖ್ಯೆ ಆಧಾರದ ಮೇಲೆ ಅವಕಾಶಗಳನ್ನು ಮಾಡಿಕೊಡಬೇಕಾದ ಜವಬ್ದಾರಿ ಸರಕಾರದ್ದಾಗಿದ್ದು, ಆಯಾ ಜನಸಂಖ್ಯೆ ಆಧಾರದ ಮೇಲೆ…
Subscribe Now for Real-time Updates on the Latest Stories!
ಸಿರವಾರ,ಅ.೦೬- ಬಂಜಾರಾ ಸಮುದಾಯದ ಧೀಮಂತ ಹಿರಿಯ ಮುತ್ಸದ್ಧಿ,ರಾಜಕಾರಣಿಯಾದ ವಿಧಾನ ಪರಿಷತ್' ಸದಸ್ಯರಾದ ಪ್ರಕಾಶ ಕೆ.ರಾಠೋಡ್' ಅವರ ಹಾಲಿ ವಿಧಾನಪರಿಷತ್' ಅಧಿಕಾರದ ಅವಧಿ ಶೀಘ್ರದಲ್ಲಿ ಮುಕ್ತಾಯವಾಗಲಿದ್ದು, ಅವರನ್ನು ಮತ್ತೊಂದು…
ಸಿರುಗುಪ್ಪ.ಅ.೦7:- ರಾಷ್ಟೀಯ ಬಾಲ ಸ್ವಾಸ್ತö್ಯ ಕಾರ್ಯಕ್ರಮದಡಿ ಹುಟ್ಟಿನ ಮಕ್ಕಳಿಂದ ಹಿಡಿದು ೧೮ವರ್ಷದ ವರೆಗಿನ ಮಕ್ಕಳಿಗೆ ಆರೋಗ್ಯ ತಪಾಷಣಾ ಶಿಬಿರವನ್ನು ಏರ್ಪಡಿಸಲಾಗುತ್ತಿದೆ, ಇಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ತಪಾಷಣೆ…
ಬೀದರ, ಅಕ್ಟೋಬರ್.8: ಅಕ್ಟೋಬರ್. 17 ರಂದು ನಡೆಯುವ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಪ್ರತಿವರ್ಷದಂತೆ ಈ ವರ್ಷವು ಅದ್ದೂರಿಯಾಗಿ ಆಚರಿಸೋಣ ಎಂದು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ…
ಸಿಂಧನೂರು,ಅ.೦8: ಮೊದಲ ಬಾರಿಗೆ ಮೈಸೂರು ಮಾದರಿಯಲ್ಲಿ ಒಂಬತ್ತು ದಿನಗಳ ಕಾಲ ನಡೆಯುವ ಸಿಂಧನೂರು ದಸರಾ ಉತ್ಸವದಲ್ಲಿಂದು ರೈತ ದಸರಾ ಕಾರ್ಯಕ್ರಮದ ಉದ್ಘಾಟನೆಗೆ ನಗರಕ್ಕೆ ಆಗಮಿಸಿದ ಡಿಸಿಎಂ ಡಿ.ಕೆ.ಶಿವಕುಮಾರ…
Get the latest news, updates, and exclusive content delivered straight to your WhatsApp.
Powered By KhushiHost
Sign in to your account